ಈ ವಾರ ತೆರೆಗೆ `ಅಭಿಮನ್ಯು`
Posted date: 04 Tue, Nov 2014 – 12:15:02 PM

ಶ್ರೀರಾಂ ಫ಼ಿಲಂ ಇಂಟರ್ ನ್ಯಾಷನಲ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಅಭಿಮನ್ಯು ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
   ಅರ್ಜುನ್‌ಸರ್ಜಾ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಎಚ್.ಸಿ.ವೇಣು ಛಾಯಾಗ್ರಹಣವಿರುವ ‘ಅಭಿಮನ್ಯು ಚಿತ್ರವನ್ನು ಅರ್ಜುನ್‌ಸರ್ಜಾ ಅವರೇ ನಿರ್ಮಿಸಿದ್ದಾರೆ. ಐಶ್ವರ್ಯ ಅಂಜನ ಈ ಚಿತ್ರದ ಸಹ ನಿರ್ಮಾಪಕರು.
   ಕೆ.ಕೆ ಸಂಕಲನ, ಶಶಿಧರ್ ಅಡಪ ಕಲಾನಿರ್ದೇಶನ, ರಾಜುಸುಂದರಂ ನೃತ್ಯ ನಿರ್ದೇಶನ ಹಾಗೂ ಶಿವಾರ್ಜುನ್‌ರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ಅರ್ಜುನ್‌ಸರ್ಜಾ, ಸುರ್ವಿನ್‌ಚಾವ್ಲಾ, ರವಿಕಾಳೆ, ಸಿಮ್ರಾನ್‌ಕಪೂರ್, ರಾಹುಲ್‌ದೇವ್, ಬಿರಾದಾರ್, ಜಹಂಗೀರ್, ವಿನಯಾಪ್ರಸಾದ್, ಸತೀಶ್ ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed